ಮನಸು ಭಾರವಾಗಬೇಕು
ತೆರೆಯಾಗಿ ಬಂದು ದುಃಖವು ಆವರಿಸಿ
ಕತ್ತಿನಲಿ ಬಂಧಿಯಾದ ಭಾರ-ಭಾವನೆ ಶರವೇಗದಿ
ಕಂಬನಿ
ಹರಿಸಿ ಎದೆಯ ಹಗುರಾಗಿಸಬೇಕು.......
ಅವಳು ಬರಬೇಕು ಸ್ನೇಹಿತೆಯಾಗಿ, ಭೋಧಕಿಯಾಗಿ
ಅವನು ಬರಬೇಕು ಬಾಳ ಬರಹ ಬದುಕು ಉಮೇದುದಾರನಾಗಿ
ಸಾವಿನಂಚಿನಲಿನ ಸಂಬಂಧಗಳ ಹೃದಯದೂರಿಗೆ ಬಾಳ ಧೀರ್ಘತೆಗೆ..
ಯಾರ ಬದುಕು ಯಾರ ಕೈಲೋ
ಜಗವೇ ಇಲ್ಲ ಇಂದು ಸಂಬಂಧಗಳ ಸರಪಳಿಯಲಿ
ಕೇವಲ
ನೀನು ನೀನಾನಗದಿರು ನಾನು ನಾನಾಗದಿರುವೆ
ನಾವು
ಒಂದಾಗಿ ನಾವಾಗಿ ಇರುವಾ….
ಈ
ಯಾಂತ್ರಿಕ ಬಾಳ ಪಯಣದಲಿ...!!!!
ಸಿ.ಎಸ್.ಮಠಪತಿ
No comments:
Post a Comment